By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಬಣ್ಣ ಬಣ್ಣದ ಸೀರೆಗಳಿಗೆ ಮಾತ್ರ ಸೀಮಿತವಾಗದಿರಲಿ ದಸರಾ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಬಣ್ಣ ಬಣ್ಣದ ಸೀರೆಗಳಿಗೆ ಮಾತ್ರ ಸೀಮಿತವಾಗದಿರಲಿ ದಸರಾ
ArticlesTrending

ಬಣ್ಣ ಬಣ್ಣದ ಸೀರೆಗಳಿಗೆ ಮಾತ್ರ ಸೀಮಿತವಾಗದಿರಲಿ ದಸರಾ

Team Varthaman
Last updated: September 25, 2025 7:15 PM
Team Varthaman
Published: September 25, 2025
Share
SHARE

ದಿಶೆ ದಿಶೆಯಲ್ಲಿಯೂ ದಶಮಿಯ ಸಡಗರ.ಹಿಂದೂ ಧರ್ಮದಲ್ಲಿ ನಾರಿಶಕ್ತಿ ಪ್ರತೀಕ ದಸರಾ ದುಷ್ಟರನ್ನ ಶಿಕ್ಷಿಸಲು ಶಿಷ್ಟರನ್ನು ರಕ್ಷಿಸಲು ನವದುರ್ಗೆಯ ಅವತಾರಗಳ ವೈಭವ.ಶಕ್ತಿ ಸ್ವರೂಪಿಣಿ ನವದುರ್ಗೆಯನ್ನ ವಿಶೇಷವಾಗಿ ಆರಾಧಿಸುವ ಹಬ್ಬ.

“ನವ ಶಕ್ತಿ” ಎಂದರೆ ಶಕ್ತಿಯ ದೇವಿ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಸೂಚಿಸುತ್ತದೆ, ಅವುಗಳನ್ನು ನವ ದುರ್ಗಾ ಎಂದೂ ಕರೆಯಲಾಗುತ್ತದೆ.

Join WhatsApp Group

ನವರಾತ್ರಿಯ ಸಮಯದಲ್ಲಿ ಈ ಒಂಬತ್ತು ರೂಪಗಳನ್ನು, ಅಂದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ, ಪೂಜಿಸಲಾಗುತ್ತದೆ.

ನವದುರ್ಗೆಯ ಅವತಾಗಳು ಹಾಗೂ ಮಹತ್ವ

  • ಶೈಲಪುತ್ರಿ: ಪರ್ವತ ರಾಜ ಹಿಮಾಲಯನ ಪುತ್ರಿ, ಶಕ್ತಿಯ ಮೊದಲ ರೂಪ.
  • ಬ್ರಹ್ಮಚಾರಿಣಿ: ಬ್ರಹ್ಮಚರ್ಯ ವ್ರತವನ್ನು ಆಚರಿಸುವ ಶಕ್ತಿಯ ರೂಪ.
  • ಚಂದ್ರಘಂಟಾ: ಗಂಟೆಯ ಆಕಾರದ ಅರ್ಧಚಂದ್ರಾಕೃತಿಯನ್ನು ಹೊಂದಿರುವ ದುರ್ಗೆಯ ರೂಪ.
  • ಕೂಷ್ಮಾಂಡಾ: ಬ್ರಹ್ಮಾಂಡವನ್ನು ಸೃಷ್ಟಿಸಿದ ದುರ್ಗೆಯ ರೂಪ.
  • ಸ್ಕಂದಮಾತಾ: ಸುಬ್ರಹ್ಮಣ್ಯನ (ಸ್ಕಂದನ) ತಾಯಿ, ಜ್ಞಾನ ಮತ್ತು ತಾಯಿತನದ ಸಂಕೇತ.
  • ಕಾತ್ಯಾಯಿನಿ: ಋಷಿ ಕಾತ್ಯಾಯನರಿಂದ ಹುಟ್ಟಿದ ದೇವಿಯ ರೂಪ, ಶಕ್ತಿಯ ರೂಪಾಂತರ.
  • ಕಾಳರಾತ್ರಿ: ಕಪ್ಪು ಬಣ್ಣದ ರೂಪ, ಅಜ್ಞಾನವನ್ನು ನಿವಾರಿಸುವ ಶಕ್ತಿ.
  • ಮಹಾಗೌರಿ: ಶುದ್ಧತೆ ಮತ್ತು ಶಾಂತತೆಯ ಸಂಕೇತ.
  • ಸಿದ್ಧಿಧಾತ್ರಿ: ಎಲ್ಲಾ ರೀತಿಯ ಸಿದ್ಧಿಗಳನ್ನು ಕರುಣಿಸುವ ಶಕ್ತಿಯ ರೂಪ.


ಈ ಒಂಬತ್ತು ರೂಪಗಳು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಆಚರಿಸಲ್ಪಡುತ್ತವೆ,ಶಕ್ತಿ ಸ್ವರೂಪಿಣಿ ನವದುರ್ಗೆಯನ್ನು ಪೂಜಿಸುತ್ತೆವೆ.ಇತ್ತಿಚಿಗೆ ಹಬ್ಬ ಎಂದರೆ ಅದೊಂದು ಟ್ರೆಂಡ್ ಆಗಿದೆ ನೆನಪಿರಲಿ ಬಣ್ಣ ಬಣ್ಣದ ಸೀರೆಗೆ ಮಾತ್ರ ಸೀಮಿತವಾಗದಿರಲಿ ದಸರಾ ಜಗತ್ ಜನನಿಯನ್ನು ಪೂಜಿಸುವ ಜೊತೆ ನಮಗೆ ಜನ್ಮ ನೀಡಿವಳನ್ನು ಆರಾಧಿಸೋಣ
ಹಸಿದ ಹೊಟ್ಟೆ ಅನ್ನವನ್ನು ಗೌರವಿಸುವ ಹಾಗೇ ಮನೆಯ ಸದಸ್ಯರೆಲ್ಲರ ಕಾಳಜಿವಹಿಸುವ ಮನೆಯ ಅನ್ನಪೂರ್ಣೆಯನ್ನು ಗೌರವಿಸೋಣ ನಾರಿಶಕ್ತಿಯ ಗುಣಗಾನ ಮಾಡುವ ಜೊತೆ ಹೆಣ್ಣು ಹುಟ್ಟಿತೆಂದು ಗೊಣಗುವುದು ಬಿಡಿ
ಚೆಂದದ ಅಲಂಕಾರದಿಂದ ದೇವಿಯ ಸಿಂಗರಿಸುವುದು ಸಹಜ ಬಾಹ್ಯ ಸೌಂದರ್ಯವೇ ಸರ್ವೊತ್ತವೆಂದು ತಿಳಿಯುವುದು ಅಸಹಜ
ಕಾಳಿಯನ್ನು ಪೂಜಿಸುವ ಮುನ್ನ ಅಂತರಂಗದ ಅಂದ ಕಡೆಗಣಿಸಿ ಹೆಣ್ಣು ಮನಕ್ಕೆ ನೋವ ನೀಡುವದು ಬಿಡಿ
ಹೆಣ್ಣಿಗೆ ಪ್ರತಿ ಹೆಜ್ಜೆಯಲ್ಲೂ ಪರೀಕ್ಷೆಗಳೊಂದು ಕಡೆಯಾದರೆ ಅವಳನ್ನು ನಿಂದನೆಯಲ್ಲೆ ಕೊಂದುಬಿಡುವುದೊಂದು ಹಿಂಸೆ
ಗರ್ಭಾದಲ್ಲಿನ ಹೆಣ್ಣನ್ನ ಕೊಂದು ಗರ್ಭಗುಡಿಯಲ್ಲಿ ದೇವಿಯ ಆರಾಧಿಸುವಲ್ಲಿ ಯಾವ ಅರ್ಥವಿದೆ?
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಎಂದರೆ, “ಯಾವ ಮನೆಯಲ್ಲಿ ಹೆಣ್ಣುಮಕ್ಕಳನ್ನು ಪೂಜಿಸಲಾಗುತ್ತದೋ ಅಥವಾ ಗೌರವಿಸಲಾಗುತ್ತದೋ, ಅಲ್ಲಿ ದೇವತೆಗಳು ನೆಲೆಸುತ್ತಾರೆ” ಎಂಬುದು ಈ ಸಂಸ್ಕೃತ ಶ್ಲೋಕದ ಅರ್ಥವಾಗಿದೆ.

ಈ ಮಾತನ್ನು ಮನುಸ್ಮೃತಿಯಲ್ಲಿ ಹೇಳಲಾಗಿದೆ, ಇದು ಸ್ತ್ರೀಯರ ಗೌರವದ ಮಹತ್ವವನ್ನು ಸಾರುತ್ತದೆ ಮತ್ತು ಯಾವ ಮನೆಯಲ್ಲಿ ಸ್ತ್ರೀಯರಿಗೆ ಗೌರವ ಸಿಗುವುದಿಲ್ಲವೋ, ಅಲ್ಲಿ ಮಾಡುವ ಎಲ್ಲ ಪ್ರಯತ್ನಗಳು ನಿಷ್ಫಲವಾಗುತ್ತವೆ ಎಂದು ತಿಳಿಸುತ್ತದೆ.
ಹೆಣ್ಣು ತನಗಾಗಿ ಜೀವಿಸುವುದಿಲ್ಲ ತನ್ನವರಿಗಾಗಿ ಜೀವಿಸುವಳು ಅದಕ್ಕೆ ಪ್ರತಿಯಾಗಿ ಬೊಗಸೆಯಷ್ಟು ಪ್ರೀತಿ ಗೌರವಕ್ಕಾಗಿ
ಹಾತೋರೆಯುವ ಮನವದು.

ಹೆಣ್ಣನ್ನ ಕೀಳೆಂದು ತಿಳಿಯುವ ಕೀಳು ಮನಸ್ಥಿತಿಗಳು ಇನ್ನೂ ಇವೆ ಮೊದಲು ಶಕ್ತಿ ಸ್ವರೂಪಿಣಿ ನವದುರ್ಗೆಯು ಹೆಣ್ಣೆ ಅಲ್ಲವೇ

ಅಂಜಲಿ ಶ್ರೀನಿವಾಸ

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಏಪ್ರಿಲ್ 1ರಿಂದ ಹೊಸ ಟೋಲ್ ನೀತಿ: ವಾಹನ ಸವಾರರಿಗೆ ರಿಯಾಯಿತಿ
ಅಹಮದಾಬಾದ್‌ ವಸತಿ ಪ್ರದೇಶದಲ್ಲಿ ಪ್ರಯಾಣಿಕರಿದ್ದ ವಿಮಾನ ಪತನ : 242 ಮಂದಿ ಸಾವು?
3.5 ಲಕ್ಷ ಲಂಚ ಸ್ವೀಕಾರ – ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ
ಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ
ಕಳೆದು ಹೋದ ಸಂಪತ್ತು ಪ್ರದಾಯಕ ‘ಅನಂತ ಪದ್ಮನಾಭ ವ್ರತ”
TAGGED:Kannada ArticlelatestnewsNavarathriನವದುರ್ಗೆ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
New DelhiTrending

2 ದಿನಗಳ GST ಮಂಡಳಿ ಸಭೆ ಪ್ರಾರಂಭ – ಅಗತ್ಯ ವಸ್ತುಗಳ ದರ ಕಡಿತ ನಿರೀಕ್ಷೆ

Team Varthaman
Team Varthaman
September 3, 2025
ಲವಂಗದ ಪ್ರಯೋಜನಗಳು ( Clove benefits )
ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 976 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ
ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ
ಮೈಸೂರು: 14.1 ಕೆ.ಜಿ ಗಾಂಜಾ ವಶ — ಓರ್ವನ ಬಂಧನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?