ಬೆಂಗಳೂರು ಗಾಳಿ-ಮಳೆ ಅವಘಡ: ಆಟೋ ಮೇಲೆ ಮರ ಬಿದ್ದು ಚಾಲಕ ದುರ್ಮರಣ

ಬೆಂಗಳೂರು: ಭಾರೀ ಗಾಳಿ ಮತ್ತು ಮಳೆಗೆ ನಗರದಲ್ಲಿ ಅಫಘಾತ ಸಂಭವಿಸಿದ್ದು, ಆಟೋವೊಂದರ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಈ ದುರ್ಘಟನೆ ಶುಕ್ರವಾರ…

Team Varthaman

ಮಿಷನ್ ಆಸ್ಪತ್ರೆ ಕಾರ್ಯಕಲಾಪಕ್ಕೆ ಕಾರ್ಮಿಕರೇ ಅಡ್ಡಿ!

ಮೈಸೂರು: ೧೧೯ ವರ್ಷಗಳ ಸುದೀರ್ಘ ಇತಿಹಾಸವಿರುವ ಮೈಸೂರಿನ ಹೆಸರಾಂತ ಮಿಷನ್ ಆಸ್ಪತ್ರೆ (ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ ಆಸ್ಪತ್ರೆ)ಯ ಕಾರ್ಯಕಲಾಪಕ್ಕೆ ಅಮಾನತ್ತಿನಲ್ಲಿರುವ ಕೆಲವು ಕಾರ್ಮಿಕರು ಅಡ್ಡಿಪಡಿಸುತ್ತಿದ್ದು, ಅವರ ವಿರುದ್ಧ…

Team Varthaman

ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇನ್‌ಸ್ಪೆಕ್ಟರ್ ವಶಕ್ಕೆ

ಬಾಗಲಕೋಟೆ: ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೆರೂರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಶಂಕ್ರಪ್ಪ ಬೂದಿಹಾಳ ಎಂಬುವರನ್ನು ಠಾಣೆಗೆ ಕರೆಸಿಕೊಂಡಿದ್ದ ಪೊಲೀಸ್ ಇನ್‌ಸ್ಪೆಕ್ಟರ್…

Team Varthaman
- Advertisement -
Ad imageAd image